Thursday, May 10, 2007

ಸಂಸ ಕವಿ ಬಗ್ಗೆ ಗೊತ್ತಾ ನಿಮಗೆ

ಸಂಸ ಕನ್ನಡ ನಾಡು ಕಂಡ ವಿಚಿತ್ರ ಕವಿ....೨೩ನೇ ವಯಸ್ಸಿನಲ್ಲಿ ಸುಗುಣ ಗಂಭೀರ ನಾಟಕ ಬರೆದು ಸ್ಫದೆಗೆ ಕಳಿಸಿದರು।

2 comments:

PRAVINA KUMAR.S said...

ಸಂಸ ಕನ್ನಡದ ಉತ್ತಮ ನಾಟಕಕಾರ.

Anonymous said...

ನಮಸ್ಕಾರ,
ಸಂಸ ಕವಿ ಒಬ್ಬ ಒಳ್ಳೆ ನಾಟಕಕಾರರೆಂದು ಅವರು ಜೀವನದ ಕೊನೆಯಲ್ಲಿ ಅದ್ಯಾವುದೋ ಮಾನಸಿಕ ಕಾಯಿಲೆಯಿಂದ ಅತ್ಮಹತ್ಯೆ ಮಾಡಿಕೊಂಡರೆಂದು ಉಡುಪಿಯಲ್ಲಿ ಎರಡು ವರ್ಷದ ಹಿಂದೆ ನಡೆದ ರಂಗತರಬೇತಿ ಶಿಬಿರದಲ್ಲಿ ಕಿರುತೆರೆ ನಟ ಎನ್ ಎಸ್ ಡಿ ಪದವೀದರರಾದ ಶ್ರೀನಿವಾಸ ಪ್ರಭು ಹೇಳಿದ ನೆನೆಪು.ಮತ್ತೆ ಉಳಿದಂತೆ ನೀನಾಸಮ್ ತಿರುಗಾಟದಲ್ಲಿ ಒಮ್ಮೆ ಸಂಸ ಕವಿಯ "ಮಂತ್ರಶಕ್ತಿ" ನಾಟಕ ಉಡುಪಿಯ ಎಮ್ ಜಿ ಎಮ್ ಕಾಲೇಜಿನಲ್ಲಿ ಪ್ರದರ್ಶನವಿತ್ತು.ಆಗ ಆ ನಾಟಕ ನೋಡಿ ಅದರ ಆ ಭಾಷೆಯ ಗಾಢ ಸಾಹಿತ್ಯ ಅರ್ಥವಾಗದೆ ತಲೆ ಕೆರೆದುಕೊಂಡದ್ದು ಬಿಟ್ಟರೆ ಹೆಚ್ಚೇನು ಗೊತ್ತಿಲ್ಲ.

ರಂಗಭೂಮಿ ಬ್ಲಾಗು ತುಂಬಾ ಇಷ್ಟವಾಯಿತು. ಇನ್ನು ಹೆಚ್ಚು ಮಾಹಿತಿಗಳನ್ನು ದಯವಿಟ್ಟು ಬೇಗ ಬೇಗ ತುಂಬಿಸಿ.

ಅಂದ ಹಾಗೆ ನನ್ನ ಹೆಸರು "ಅರುಣ್" ಅಂತ.ಪ್ರಸ್ತುತ ದುಬಾಯಿಯಲ್ಲಿ ಉದ್ಯೋಯಾಗಿದ್ದೇನೆ.ಊರಲ್ಲಿ ಹವ್ಯಾಸಿ ರಂಗ ಕಲಾವಿದನಾಗಿ ನಿರಂತರವಾಗಿ ರಂಗಭೂಮಿಯ ಸಂಪರ್ಕದಲ್ಲಿ ಇದ್ದ ನನಗೆ ಇಲ್ಲಿ ಬಂದ ಮೇಲೆ ಕೈಕಾಲು ಕಟ್ಟಿ ಹಾಕಿದ ಹಾಗೆ ಆಗಿದೆ. ಒಟ್ಟಾರೆ ಅನಿವಾರ್ಯತೆ...

ಇಂತಿ ನಿಮ್ಮ ನಿರಂತರ ಓದುಗ..

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...