Sunday, October 4, 2015

ಶಿವಮೊಗ್ಗದಲ್ಲಿ ಏಕವ್ಯಕ್ತಿ ನಾಟಕೋತ್ಸವ

ಶಿವಮೊಗ್ಗದ ಹೊಂಗಿರಣ ಸಂಸ್ಥೆಯಿಂದ ಏಕವ್ಯಕ್ತಿ ನಾಟಕೋತ್ಸವ. 8ರಿಂದ ಮೂರು ದಿನಗಳ ಕಾಲ. ಕರ್ಣ, ಮೊಘಲ್ ಸಾಮ್ರಾಜ್ಯದ ಗುಲಾಭಿ, ಕುವೆಂಪು ರಾವಣ, ವೀರ ಉತ್ತರ ಕುಮಾರ ಪ್ರದರ್ಶನಗೊಳ್ಳಲಿವೆ.

No comments:

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...